Wednesday 27 April 2011

ನನ್ನ ನಿನ್ನ ನಡುವೆ ಏನು ಇಲ್ಲ ಎಂಬ ಭಾವ....
ಆದರೂ ನಿನ್ನ ಹಿಡಿದೆಡುವ ಛಲ.....
ಹೋಗಿಬಿಡು ನನ್ನ ಬಿಟ್ಟು ಎನ್ನುವ ವ್ಯರಾಗ್ಯ.....
ಬಿಟ್ಟಿರಲಾರೆ ನಿನ್ನ ಬಿಟ್ಟು ಎನ್ನುವ ಪ್ರೀತಿ.......
ಬದುಕು ಕೊಡು ಕೊಳ್ಳುವಿಕೆ ಎಂಬ ಅನಿಸಿಕೆ...
ಆದರೂ ಬದುಕಬೇಕೆಂಬ ಹಂಬಲಿಕೆ........
ನೆನಪು ಕನಸುಗಳ ನಡುವೆ .ನಾನಿದ್ದೇನೆ.......
ನೆನ್ನೆ ನಾಳೆಗಳ ನಡುವಿನ ಇಂದಿನಲಿ...
ನಿನ್ನಿಂದ ....ನಿನಗಾಗಿ......ನನ್ನ ಒಲವಿಗಾಗಿ ...
ಮೌನ ಗೀತೆಯಾಗಿ....ಮೂಕ ರಾಗವಾಗಿ ........

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...