Wednesday 27 April 2011

ಹೊರಟೆ ಬಿಟ್ಟೆಯಲ್ಲ ಗೆಳೆಯ....
ಗುರುತೇ ತಿಳಿಯದ ಹಾಗೆ...
ನಗೆಯ ಉಳಿಸದ ಹಾಗೆ...
ಮನವ ಅರಿಯದ ಹಾಗೆ....
ಯಾರಿಗೂ ಕಾಣದ ನಿನ್ನ ಹೆಜ್ಜೆ ನನ್ನ ಪುಟ್ಟ ಮನದಲ್ಲಿ ಹಾಗೆ ಇದೆ..
ನಿನ್ನ ದನಿಯ ರಿಂಗಣ ನನ್ನ ಕಿವಿಯಲ್ಲಿ ಧ್ವನಿಸುತ್ತ ಇದೆ..
ನಿನ್ನ ಪ್ರೀತಿಯ ಹನಿ ಹೃದಯದಲ್ಲಿ ಹನಿಸುತ್ತ ಇದೆ...
ಆದರೂ....
ನಿನ್ನ ಹೆಜ್ಜೆ..ನಿನ್ನ ದನಿ..ನಿನ್ನ ಪ್ರೀತಿ ಹಾಗೆ ಭದ್ರ ಮಾಡುವೆ ಗೆಳೆಯ......
ಯಾರಿಗೂ ಕಾಣದ ಹಾಗೆ...
ಎಂದಾದರು ನೀ ಮತ್ತೆ ಬರುವೆ ಎಂದು....
ಬಂದು ನನ್ನ ಕಲೆಯುವೆ ಎಂದು......

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...