Monday 1 December 2014


ಬದುಕ
ಅರಿಯಲು
ಮೌನದ
ಮೊರೆ ಹೊಕ್ಕಿದ್ದೇನೆ ...
ಮಾತು ಕಲಿಸದ್ದನ್ನು
ಮೌನ ಕಲಿಸಲಿದೆ
ಎನ್ನುವ ಆಶಯದೊಡನೆ 
ನಾ ಅವನ ಅರಿಯಲು
ಅವನು  ನನ್ನನು  ಅರಿಯಲೆಂದು
ಮೌನದ
ಮೊರೆ ಹೊಕ್ಕಿದ್ದೇನೆ ...
ಮಾತು ಕಲಿಸದ್ದನ್ನು
ಮೌನ ಕಲಿಸಲಿದೆ
ನನಗೂ ಅವನಿಗೂ ಇಬ್ಬರಿಗೂ ......

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...