Wednesday 27 April 2011

ಇಂದೇಕೋ ನಿನ್ನ ನೆನಪು ಕಾಡುತ್ತಿದೆ ಗೆಳೆಯ.....
ಮೊದಲ ಮಳೆ ಇಳೆಯ ಸೋಕಿದ ಪರಿಗೆ...
ಹನಿಯು ಭುವಿಯ ಚುಂಬಿಸಿ .....
ಭುವಿಯು ಹನಿಯ ಅಪ್ಪಿದ ಸೊಬಗಿಗೆ....
ಮಳೆಯಲ್ಲಿ ಮಿಂದ ವಸುಧೆಯ ಮುಗುಳ್ನಗೆಯ ಮಿಂಚಿಗೆ...
ನಿನ್ನ ನೆನೆಪು ಸುಳಿದಾಡುತ್ತಿದೆ ಗೆಳೆಯ......
ಸುಳಿದ ನೆನಪೆಲ್ಲ ಹನಿ ಹನಿಯಾಗಿ 
ಮನದ ಬನದಲ್ಲಿ ತುಂತುರು ಮಳೆಯಾಗಿ ....
ನನ್ನ ಮನದ ಹಾಡಾಗಿ ಮೂಡಿದೆ ಗೆಳೆಯ..........

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...