Monday 27 July 2015

ಮೆಟ್ಟಿಲುಗಳ ಮೇಲೆ ಕುಳಿತು ಚಂದಿರ ಮೂಡುವುದ ದಿಟ್ಟಿಸುತ್ತಿದ್ದಾಳೆ ಅವಳು... 
ಅಮವಾಸೆಯ ಮರುದಿನದ ಬಾಲಚಂದಿರ ಕಂಡೂ ಕಾಣದಂತೆ ನಗುತ್ತಿದ್ದಾನೆ... 
ಚಂದಿರನಿಗೊಂದು ಗುಟ್ಟು ಹೇಳಿ ಅವನಿಗೆ ಹೇಳಿಬಿಡು ಎನ್ನುತ್ತಾಳೆ...
ಅದೆಷ್ಟೋ ವರುಷಗಳಿಂದ ಚಂದಿರ ಇವರಿಬ್ಬರ ರಾಯಭಾರಿಯಾಗಿದ್ದಾನೆ.. 
ಇಲ್ಲಿ ಕಂಡ ಚಂದಿರ ಅಲ್ಲೂ ಮಿನುಗುತ್ತಾನೆ ...
ಗುಟ್ಟನೆಲ್ಲ ಒಳಗೆ ಇಟ್ಟು ನಗುತ್ತಾನೆ ಅವರಿಬ್ಬರಿಗೆ ಮಾತ್ರ ಹೇಳುವಂತೆ :)))))..

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...