Monday 27 July 2015

ಸುಮಾರು ವರ್ಷಗಳ ಹಿಂದೆ ನನ್ನ ಜೊತೆ ಆಡಿ ಬೆಳೆದ ಗೆಳೆಯನೊಬ್ಬ ಮೊನ್ನೆ ಫೋನ್ ಮಾಡಿದ್ದ . ಅವನು ಈಗ ಉತ್ತರ ಭಾರತದಲ್ಲಿ ಕೆಲಸ ಮಾಡ್ತಾ ಇದ್ದಾನೆ .. ಅವನೊಬ್ಬ ಸರ್ಜನ್ .. ಮೊನ್ನೆ ಮೊನ್ನೆ ಭೂಕಂಪ ಆಗಿದ್ದಾಗ 'all r safe' ಅಂತ ಮೆಸೇಜ್ ಕಳಿಸಿದ್ದವನು ಒಂದೆರಡು ದಿನಗಳ ಹಿಂದೆ ಕರೆ ಮಾಡಿದ್ದ .. ಭೂಕಂಪವಾದ ದಿನ OTಅಲ್ಲಿ ಇದ್ವಿ ಸುನಿ . ಜೊತೆಗೆ ಒಂದಷ್ಟು ಡಾಕ್ಟರಗಳು, ನರ್ಸ್ಗಳೂ ಕೂಡ ಇದ್ದರು , ಭೂಮಿ ಕಂಪಿಸಿದಂತೆ ಅನಿಸಿದಾಗ ಆಸ್ಪತ್ರೆಯಲ್ಲಿ ಇದ್ದವರೆಲ್ಲ ಹೊರಗೆ ಓಡಿದ್ರು .. But v were in a dilemma... ಪೇಷಂಟ್ ಗೆ anesthesia ಕೊಟ್ಟಿದ್ದಿವಿ , ಅವನಿಗೆ ಜ್ಞಾನ ಇಲ್ಲ ಹೊರಗೆ ಹೇಗೆ ಹೋಗೋದು ಅನಿಸಿ ಆದದ್ದು ಆಗ್ಲಿ ಅಂತ ನಾನು, ನನ್ನ ಟೀಂ, ಸಿಸ್ಟರ್s, ಎಲ್ಲ ಒಳಗೆ ಉಳಿದ್ವಿ ... ದೇವರನ್ನ ಬೇಡೋದು ಬಿಟ್ಟು ಬೇರೇನೂ ತೋಚಲಿಲ್ಲ ಸುನಿ. But Nothing went wrong!!thank God" ಅಂದ . ಕಡೆಗೊಂದು ಮಾತು ಸೇರಿಸಿದ 'ಇಷ್ಟೆಲ್ಲಾ ಮಾಡಿದ್ರೂ ನಾವು ಎಲ್ಲೂ ನ್ಯೂಸ್ ಆಗೋದಿಲ್ಲ , ಕಾರಣವೇ(ವಾಸ್ತವವೇ) ತಿಳಿಯದ ಜನರ ಆಕ್ರೋಶಕ್ಕೂ ಗುರಿ ಆಗ್ತೀವಿ ಕಣಮ್ಮ ' ಅಂದ ...........
I just want to say....ಯಾರನ್ನೇ ಆಗಲಿ blame ಮಾಡುವ ಮೊದಲು ವಸ್ತು ಸ್ಥಿತಿ ಅರಿತರೆ ಒಳ್ಳೆಯದೇನೋ ..ashte.........................

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...