Monday 27 July 2015

ಈ ಆಷಾಡದ ಮಳೆಯ
ತುಂಟತನಕ್ಕೆ ಮಿತಿಯೇ ಇಲ್ಲ ನಲ್ಲ ..
ಒಂದೆರಡು ಹನಿಯುದುರಿಸಿ 
ನೆನಪುಗಳ 'ನೆನೆಸಿ' ಒಣಗುವ ಮೊದಲೇ ಹೊರಟುಬಿಡುತ್ತವೆಯಲ್ಲ.... :))))


ಈ ಆಷಾಡದ ಮಳೆಗೆ 
ನಿನ್ನ ನೆನಪಿನ ಹೊತ್ತಗೆ 
ಬೇಡವೆಂದರೂ ಪುಟ ತಿರುಗಿಸಿ 
ನನ್ನ ಕೆಣಕುವುದು ಏಕೆ ನಲ್ಲ ..... :))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...