Monday 27 July 2015

ಅದೆಷ್ಟು ಬಾರಿ 
ಬಿದ್ದಲ್ಲೇ ಬಿದ್ದು ಒಡೆದು ಹೋಗುವೆ ಹುಚ್ಚು ಮನವೇ ...... 
ಕಲೆಗಳು ಮಾಗುವ ಮೊದಲೇ ಮೂಡುವ ಹಸಿ ಗಾಯಗಳು 
ಕಣ್ಣಿಗೆ ಕಾಣುವಂತಿದ್ದರೆ 
ಬೀಳದಂತೆ ಎಚ್ಚರಿಸುತ್ತಿದ್ದೆನೇನೋ .......

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...