Sunday 9 November 2014

ರಾತ್ರಿ ಇಡೀ ನಡೆದ
ಇಳೆಮಳೆಯ ಪ್ರಣಯದಾಟದಲಿ
ಸೋತವರಾರು ಗೆದ್ದವರಾರು
ಎಂದು ಕೇಳೋಣವೆಂದುಕೊಂಡು
ಕಣ್ಣುಜ್ಜುತ್ತ ಹೊರಬಂದೆ....
ರಾತ್ರಿಯ ಅಮಲು ಇನ್ನು ಇಳಿದಿಲ್ಲವೆಂಬಂತೆ
ಅವನು
ಇನ್ನೂ ಹನಿಗುಟ್ಟಿಸುತ್ತಿದ್ದ.......
ಇವಳೋ
ಮಿಲನ ಸುಖದ ಕಳೆಯ ಹೊತ್ತು ಇನ್ನೂ ಮಲಗಿದ್ದಳು.....:)))

1 comment:

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...