Friday 28 November 2014

'ಚತುರ ಮಾತುಗಳಿಂದ
ತಾನೆಲ್ಲರ ಗೆದ್ದೆ' ಎಂದೇ ಭಾವಿಸಿ
ಬೀಗುತ್ತಾ ಸಾಗಿದ ಒಬ್ಬ ಜಾಣ  ...........
ಪಾಪ
ಎಲ್ಲರ ಮನದ ಒಳಗೆ ಸೋಲುತ್ತಾ
ಬಿದ್ದು ಹೋಗಿದ್ದ .............!!!!

1 comment:

  1. ಇದು ಇಂದಿನ ಸಮಾಜದ ಜನರ ಮಾನಸಿಕ ಬದಲಾವಣೆಯನ್ನು ಸೂಚಿಸುತ್ತದೆ.ಇಷ್ಟವಾಯಿತು

    ReplyDelete

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...