Sunday 16 November 2014

ಒಂದು ಮಳೆ ಸಾಕು ಗೆಳತಿ 
ಈ ಕೃತಕ ಬಣ್ಣಗಳೆಲ್ಲ 
ತೊಳೆದು ಹೋಗುತ್ತದೆ 
ಅಮೇಲೆ 
ಉಳಿಯುವುದು 
ಎಲ್ಲಾ ....
ಬರಿ
ಕಪ್ಪು ಬಿಳುಪೆ .........
ಘಮ್ಮನೆಯ ಮಣ್ಣಿನ ಘಮಲೇ ....:))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...