Sunday 16 November 2014

ಕೋಪದಿಂದ ನಲ್ಲೆ ಕಳುಹಿಸಿದ ಖಾಲಿ ಸಂದೇಶವ ಕೂಡ 
ಎಷ್ಟು ಚೆಂದ ಅರ್ಥೈಸಿಕೊಂಡನಲ್ಲ ಆ ನಲ್ಲ ........ 
ನೀ ಹೇಳಿದ್ದು ಅರ್ಥವಾಯ್ತು ನಲ್ಲೆ ಸಂಜೆ ಬೇಗ ಬರುವೆ ಎಂದು 
ಮರು ಸಂದೇಶ ಕಳುಹಿದನಲ್ಲ ..... ;))))))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...