Wednesday 26 November 2014

ಅಕ್ಕ ....
ಕದಳಿಯ ಬನದಲ್ಲಿ
ನಿನ್ನ ಚೆನ್ನಮಲ್ಲಿಕಾರ್ಜುನ ಸಿಕ್ಕಿದ್ದನೇನೇ ....???
ಸಿಕ್ಕರೆ ನನಗೂ ಹೇಳೆ ....
ಬದುಕಿನ ಕಾಡುಮೇಡುಗಳ ಅಲೆದು
ಒಂದು ಹಂತ ದಾಟಿದೆ ಎಂದೆನಿಸುವಾಗ .....
ನನಗೂ ಅಲ್ಲೇ ಕದಳಿಯಲ್ಲೇ....
ಅವನೊಡನೆ ಲೀನವಾಗಿ ಹೋಗುವ ಮನಸ್ಸಾಗಿದೆ..................:))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...