Saturday 29 November 2014



ಅಂದು ಸಂಜೆ ಆ ಪಾರಿಜಾತತ ಬುಡದಲ್ಲಿ ಕುಳಿತು ಮತ್ತೆ ಅವನನ್ನ ಕೇಳಿದಳು 
'ಪ್ರೀತಿ ಅಂದ್ರೆ ಏನು'
ಎಂದಿನಂತೆ ಅದೇ ನಿಷ್ಕಲ್ಮಶ ನಗುವಿನೊಡನೆ  
'ಆ ಸಾಗರ ದಿನವೂ  ತಟವ ಚುಂಬಿಸಿ ಹೋದರೂ ತನ್ನ ನೀಲಿ ಬಿಡದಂತೆ , ಆ ಮರಳು ದಿನವೂ ಅವನ ಬಳಿ  ಚುಂಬಿಸಿಕೊಂಡರೂ ಅವನಿಗಾಗಿ ದಿನವೂ ಕಾಯ್ವಂತೆ  ... ಅದೇ ಪ್ರೀತಿ' ಅಂದ .....
ಸುಲಿದ ತಣ್ಣನೆ ಗಾಳಿಗೆ ಪಾರಿಜಾತ ಒಂದಷ್ಟು ಹೂಗಳ ಉದುರಿಸಿದಳು ...... 


No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...