Sunday 29 September 2013

'ನೀನು ಕವಿಯಂತೆ ಹೌದೇನೇ ನಲ್ಲೇ '
ಎಂದ ನನ್ನವ..........
ಬೀಗಿಹಿಗ್ಗಿದ ನನ್ನ ಕಂಡು...
'ನಿನ್ನ ಕವಿತೆ ಕಣ್ಣ ತೆರೆಸುವುದೋ, ಕಣ್ಣ ಒರೆಸುವುದೋ
ಎರಡೂ ಸಾಧಿಸದ ಕವಿತೆ ಕವಿತೆಯೇ ಅಲ್ಲ...... ' 
ಎಂದಂದು ನನ್ನ ಕಣ್ಣ ತೆರೆಸಿಬಿಟ್ಟನಲ್ಲ..............:))

1 comment:

  1. ಕಣ್ಣ ತೆರೆಸದ - ಕಣ್ಣ ಒರೆಸದ ಕವಿತೆಗೆ ಜೀವವಿಲ್ಲ, ನಿಜ ನಿಜ.

    ReplyDelete

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...