Sunday 29 September 2013

ಹಕ್ಕಿಗಳೆಲ್ಲ ಹಾರಿ ಹೋದ ಮೇಲೆ 
ಮರಕ್ಕೆ ಉಳಿದದ್ದು ಖಾಲಿ ಗೂಡುಗಳು.....
ಬೆಳೆದ ಮಕ್ಕಳೆಲ್ಲ ಹಾರಿ ಹೋದ ಮೇಲೆ..
ಅಪ್ಪನಿಗೆ ಉಳಿದದ್ದು ಅವನ ಕೈಗಳ ಸುಕ್ಕುಗಳು...
ಅಮ್ಮನಿಗೆ ಉಳಿದದ್ದು ಒಡಲ ಮೇಲೆ ಉಳಿದ ಮಾತೃತ್ವದ ಗೆ(ಬ)ರೆಗಳು..............

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...