Sunday, 29 September 2013

ಹಕ್ಕಿಗಳೆಲ್ಲ ಹಾರಿ ಹೋದ ಮೇಲೆ 
ಮರಕ್ಕೆ ಉಳಿದದ್ದು ಖಾಲಿ ಗೂಡುಗಳು.....
ಬೆಳೆದ ಮಕ್ಕಳೆಲ್ಲ ಹಾರಿ ಹೋದ ಮೇಲೆ..
ಅಪ್ಪನಿಗೆ ಉಳಿದದ್ದು ಅವನ ಕೈಗಳ ಸುಕ್ಕುಗಳು...
ಅಮ್ಮನಿಗೆ ಉಳಿದದ್ದು ಒಡಲ ಮೇಲೆ ಉಳಿದ ಮಾತೃತ್ವದ ಗೆ(ಬ)ರೆಗಳು..............

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...