Sunday 29 September 2013

ನಾ ಬರೆದ
ಅಕ್ಷರಗಳೆಲ್ಲ
ಮಲ್ಲಿಗೆಯ ಮೊಗ್ಗು ಅರಳಿದಂತೆ
ಘಮಘಮಿಸಿದ್ದು
ಆ ಪದಗಳಿಗೆ
ನಿನ್ನ ಒಲುಮೆಯ ಸಿಂಚನವಾದಾಗ ನಲ್ಲ....:)))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...