Sunday 29 September 2013

ಅಪ್ಪ ಹಾಗು ಆ ದೊಡ್ಡ ಆಲದ ಮರ 
ಇಬ್ಬರದೂ ಒಂದೇ ಗುಣ........
ಬಳಿ ಹೋದೊಡನೆ 
ಮನವ ತಂಪಾಗಿಸಿ ಬೇಗೆ ತಣಿಸುವುದಲ್ಲ ..........:))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...