Sunday 29 September 2013

ಪ್ರತಿಯೊಂದು ಪ್ರೇಮವೂ 
ಒಂದೊಂದು ಕಾವ್ಯದಂತೆ...
ಅದರದೇ ಛಂದಸ್ಸು 
ಅದರದೇ ಅಲಂಕಾರ...
ಅದರದೇ ಭಾವಾರ್ಥ 
ಅದರದೇ ಒಳಾರ್ಥ...
ಕವಿತೆ ಓದಿ ವ್ಯಾಕರಣವ ಅರಿಯತೊಡಗಿದರೆ ...
ಕವಿತೆ ಬಲು ಚೆನ್ನ...............:)))))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...