Sunday 29 September 2013

ಇರಬಹುದೇ 
ಇಳೆಯ 
ಮೈಯೊಳಗೂ
ಮಿಡಿಯವ 
ಒಲವಿನ ಹೃದಯ ....
ಇಲ್ಲದ್ದಿದ್ದರೆ 
ಅರಳುತ್ತಿದ್ದವೇ 
ಈ ಪರಿಯ 
ಸುಂದರ ಸುವಾಸಿತ 
ಕುಸುಮ .....:)))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...