Sunday 29 September 2013

ಬೀಸುವ ಗಾಳಿಯಿಂದ 
ಆರಬಾರದು ಹಣತೆ ಎಂದು 
ತನ್ನ ಕರಗಳಿಂದ ಮರೆಮಾಡಿದಳು ಆಕೆ.......
ಉರಿವ ಹಣತೆಗೇನು ಗೊತ್ತು ತನ್ನ ರಕ್ಷಿಸುವ ಕೈ ಇದೆಂದು........
ಎಲ್ಲರ ಸುಡುವಂತೆ...
ಅವಳ ಕೈಗಳ ಕೂಡ ಸುಟ್ಟೇ ಸುಟ್ಟಿತು..........

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...