Sunday 29 September 2013

ಯಾರ ಬಳಿಯೂ ಹೇಳಲಿಚ್ಚಿಸದ ಬದುಕಿನ ಕಥೆಯ ಸಾಗರನ ಮುಂದೆ ಕುಳಿತು ಹೇಳುತ್ತಾ ಹೋದಳು.....ಸಾಗರ ಅವಳ ದುಖವನ್ನೆಲ್ಲ ಕಣ್ಣ ಹನಿಯಾಗಿಸಿ ತನ್ನ ಒಡಲೊಳಗೆ ಅಡಗಿಸಿಕೊಂಡ........ಈಗ ಸಾಗರನ ನೀರು ಉಪ್ಪು, ಅವಳ ಕಣ್ಣ ಹನಿಯ ಹಾಗೆ..................!!!

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...