Sunday 29 September 2013

ನಿನ್ನ ನೆನಪಾದಾಗೆಲ್ಲ 
ಆ ಹೊಂಗೆಯ ಬುಡಕ್ಕೆ ಭುಜ ಆನಿಸುತ್ತೇನೆ ನಲ್ಲಾ.........
ಆ ಹೊಂಗೆಗೆ ನಾ ಭುಜ ಆನಿಸಿದಾಗೆಲ್ಲಾ 
ಅದು ನಿನ್ನಂತೆಯೇ ತಲೆದೂಗಿ 
ಮನದ ಬೇಗೆಯ ನೀಗಿಸುವುದಲ್ಲಾ..............:)))))

1 comment:

  1. ನನ್ನ ಹಳ್ಳಿ ನೆನೆಪಿಸಿದಿರಿ ಹೊಂಗೆ ಉಲ್ಲೇಖಿಸಿ. ಹೊಂಗೆಯೇ ತಲೆದೂಗು ಹೃದಯೀ, ನಲ್ಲನೋ ಮರೆತವ ನಲ್ಲೆಯ!!!

    ReplyDelete

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...