Friday 4 September 2015

ಒಬ್ಬ ಶಿಷ್ಯ ಗುರುವಿಗೆ "ಗುರುಗಳೇ, ಒಬ್ಬ ವ್ಯಕ್ತಿ ಆಶ್ರಮಕ್ಕೆ ಒಂದು ಹಸು ದಾನ ಮಾಡಿದ್ದಾರೆ "
ಗುರು: ಒಳ್ಳೆಯದಾಯ್ತು ಮಗು , ಆಶ್ರಮವಾಸಿಗಳಿಗೆ ಹಾಲು ಸಿಕ್ಕಂತಾಯ್ತು " ಅಂತಾನೆ 
ಒಂದಷ್ಟು ದಿನ ಕಳೆದ ಮೇಲೆ ಶಿಷ್ಯ ಬಂದು: ಗುರುಗಳೇ, ಆವತ್ತು ಹಸು ಬಿಟ್ಟು ಹೋಗಿದ್ದ ವ್ಯಕ್ತಿ ಈವತ್ತು ಮತ್ತೆ ವಾಪಸ್ ತೆಗೆದುಕೊಂಡ್ ಹೋದ್ರು"
ಗುರು: ಒಳ್ಳೆಯದಾಯ್ತು ಮಗು , ಆಶ್ರಮವಾಸಿಗಳಿಗೆ ಹಸುವಿನ ಕೆಲಸ ತಪ್ಪಿತು ' ಅಂತಾನೆ ... 
ಪರಿಸ್ಥಿತಿಗೆ ತಕ್ಕಂತೆ ಮನಸ್ಥಿತಿ ಹೊಂದಿಸಿಕೊಳ್ಳೋ ಕಲೆ ಹೇಳಿಕೊಟ್ಟ ಅನೇಕ ಮಾನಸಗುರುಗಳಿಗೆ ನಮನ ...... :))))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...