Thursday 3 September 2015

ಹಿಡಿದ ಹಾವನ್ನು 
ಬುಟ್ಟಿಯಲ್ಲಿ ಮುಚ್ಚಿಟ್ಟ 
ಹಾವು ಹಿಡಿವಾತ ......... 
'ನೀ ಯಾಕೆ ಬೇಕು ಈ ಜಗದಲ್ಲಿ ಇಂದು 
ಹೊರಟುಬಿಡು ಆ ಕಾಡಿನ ಮೂಲೆಗೆ ... 
ನೀ ಕಚ್ಚಿದರೆ ಏರುವ ವಿಷಕ್ಕಿಂತ
ಮನುಜ ಕಕ್ಕುವ
ಮಾತುಗಳೇ ಹೆಚ್ಚು ಕಾರ್ಕೋಟಕ '
ಎಂದು ಪಿಸುನುಡಿದದ್ದು
ವಿಪರ್ಯಾಸವೇನಲ್ಲ ............

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...