Friday 4 September 2015

ಅವನು ಅವಳು 
ಎಣ್ಣೆ ಮತ್ತು ಬತ್ತಿಯಂತೆ 
ಒಬ್ಬರೊಡನೆ ಒಬ್ಬರು ಬೆರೆತು ಬದುಕಿದರೆ 
ಹಣತೆ ಬೆಳಗುವಂತೆ ... 
ಬೆರೆ(ಅರಿ)ಯದೇ ಹೋದರೆ 
ಬತ್ತಿ ಬತ್ತಿಯಂತೆ.... ಎಣ್ಣೆ ಎಣ್ಣೆಯಂತೆ
ಹಣತೆ ಬರಿದಾದಂತೆ .......


ನೀನಿಲ್ಲದಾಗ 
ಬರುವ ಈ ಮಳೆ ಹನಿ 
ಮನಸ್ಸಿನ ಗೋಡೆಗಳ 
ಹಸಿಯಾಗಿಸಿ 
ಹೋಗುವುದೇಕೆ ನಲ್ಲ ....:))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...