Wednesday 1 February 2017

ಒಂದು ಹಳೆಯ ಕನ್ನಡ ಚಲನ ಚಿತ್ರ ಸಾಕ್ಷಾತ್ಕಾರ. ಅನೇಕ ದಿಗ್ಗಜರು ಆ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ .. ಪುಟ್ಟಣ ಕಣಗಾಲ್, ನಾಗೇಂದ್ರ ರಾಯರು, ಪೃಥ್ವಿ ರಾಜ್ ಕಪೂರ್ , ರಾಜಕುಮಾರ್, ಜಮುನ, ಬಾಲಣ್ಣ , ವಜ್ರಮುನಿ, ಪಿ. ಬಿ. ಶ್ರೀನಿವಾಸ್, ಸುಶೀಲ , ಎಮ್. ರಂಗರಾವ್, ಕಣಗಾಲ್ ಪ್ರಭಾಕರ ಶಾಸ್ತ್ರಿ ಇತ್ಯಾದಿ .... ಹಾಡುಗಳು ಹಾಗು ಚಿತ್ರ ಮನೆಯ ಮಕ್ಕಳ ಜೊತೆ ಮುಜುಗರ ಇಲ್ಲದೆ ಕುಳಿತು ನೋಡಬಹುದು ... ಟಿವಿ ಅಲ್ಲಿ ಬಂದಾಗೆಲ್ಲ ತಪ್ಪದೇ ನೋಡೋ ಚಿತ್ರದಲ್ಲಿ ಇದೂ ಒಂದೂ .......ಈಗ ಇಲ್ಲಿ ಇದನ್ನು ಹೇಳೋದಕ್ಕೆ ಕಾರಣ ಅಂದ್ರಾ ...ಈ ಚಿತ್ರದಲ್ಲಿ ಪೃಥ್ವಿ ರಾಜ್ ಕಪೂರ್ ಒಂದು ಡೈಲಾಗ್ ಹೇಳುತ್ತಾರೆ .... 'ನನ್ನ ಮನೆಯ ಬಾಗಿಲು ಬರುವವರಿಗೆ ಸದಾ ಕಾಲ ಸ್ವಾಗತ (ತೆರೆದಿರುತ್ತದೆ ).... ಹೋಗುವವರಿಗೆ ನಮಸ್ಕಾರ ...!!" ಹೀಗೆ ಅರ್ಥ ಬರುವ ಮಾತುಗಳು ...... 
ಈ ಮಾತುಗಳು ಎಷ್ಟು ಇಷ್ಟ ಆಗುತ್ತೆ ಅಂದ್ರೆ ...... wen in such situations, ..........ಬಹಳಷ್ಟು ಸಾರಿ ನನಗೆ ನಾನೇ ಈ ಮಾತುಗಳನ್ನ ಹೇಳಿಕೊಳ್ಳೋದು ಇದೆ ... be it in a friendship or between relatives.... ಹಾಗೆ ನನಗೆ ನಾನೇ ಸಮಾಧಾನ ಮಾಡಿಕೊಳ್ಳೋದೂ ಇದೆ .... ಒಂದು ಸಿನಿಮಾ ಮಾತು ನಿಜಕ್ಕೂ ಇಷ್ಟು ಪ್ರಭಾವ ಬೀರಬಲ್ಲುದೇ ??? ಗೊತ್ತಿಲ್ಲ ...
.But I say it to myself for a few times and wen i am right................

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...