Tuesday 25 October 2016

ಕೃಷ್ಣ ಯುದ್ಧ ಬೇಡಾ ಅನ್ನೋರ ಬಯಕೆಯಂತೆ ತನ್ನ ಅಂತಿಮ ಪ್ರಯತ್ನವಾಗಿ ಶಾಂತಿಸಂಧಾನಕ್ಕೆ ಹೊರಡುತ್ತಾನೆ. 
ದ್ರೌಪದಿ ತನಗಾದ ಅವಮಾನವನ್ನ ಮನದಲ್ಲಿ ಇಟ್ಟು ಕೇಳ್ತಾಳೆ 'ಅಣ್ಣ ಹಾಗಾದ್ರೆ ಈ ಯುದ್ಧ ನಡೆಯೋದಿಲ್ವ ' 
'ತಂಗಿ , ಈ ವಿಷಯದಲ್ಲಿ ನೀ ನನಗಿಂತ ಹೆಚ್ಚು ದುರ್ಯೋಧನನ ಮೇಲೆ ಭರವಸೆ ಇಡಬಹುದು, ನಾ ಇನ್ನು ಹತ್ತು ಸಂಧಾನ ನಡೆಸಿದರೂ ಅವನು ಯುದ್ಧ ನಿಲ್ಲಿಸುವ ಮನಸ್ಥಿತಿಯಲ್ಲಿ ಇಲ್ಲ " ಅಂತಾನೆ .... 
ಇದು ಕಥೆ ... 
ಯುದ್ಧ ಬೇಡಾ ಅನ್ನೋರಿದ್ದಾರೆ.... ಅವರಿಗಾಗಿ ಸಂಧಾನಗಳು ನಡೆದಿವೆ .. ದೇಶಕ್ಕಾದ ಅಪಮಾನಕ್ಕೆ ಪ್ರತಿಕಾರ ತೆಗೆದುಕೊಳ್ಳಬೇಕು ಎಂದು ಹಂಬಲಿಸೋ ಮನಸ್ಸುಗಳಿವೆ .. ದೇಶದ ಹಿರಿಯನೇ ಸಂಧಾನಕ್ಕೆ ಹೋದರೂ ಕಡೆಗಣಿಸೋ ದುರ್ಯೋಧನನಂತಹ ಪಾಕ್ ಕೂಡ ಇದೆ .....
It is not a favor for war But ...stil ..... ತಾಯ್ನಾಡಿನ ಮೇಲೆ ದೌರ್ಜನ್ಯ ಸಹಿಸಲು ಸಾಧ್ಯವಿಲ್ಲವೇನೋ

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...