Wednesday 17 September 2014


















ನಾ ರಾಧೆಯಾಗಬೇಕೆಂದರೆ
ನೀ ಕೃಷ್ಣನಾಗಬೇಕು
ಆದರೆ
ಒಮ್ಮೆ ನನಗಾಗಿ
ರಾಮನಂತ ಕೃಷ್ಣನಾಗಬಾರದೆ ಎಂದೆ
ನನ್ನ ಸೆರಗ ಅವನ
ಮುರಳಿಯ ಒಡಲಿಗೆ ಬಳಸಿ
ಮಾತು ತಪ್ಪಲಾರೆ ಎಂದು ವಚನವಿತ್ತಿದ್ದಾನೆ .....
ನಾ ರಾಧೆಯಾಗಿ ಕಾಯುತ್ತಿದ್ದೇನೆ .......:))))

1 comment:

  1. ಪರಿವರ್ತನೆಯ ಮೊದಲ ಹೆಜ್ಜೆಯೇ ಇದು?

    ReplyDelete

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...