Monday 15 September 2014

ಒಮ್ಮೆ ಬಾ  ಸೂರ್ಯ!!!

ಹೇ ಸೂರ್ಯ !
ಕತ್ತಲಿನ ನೋವಿನರಿವು ನಿನಗೆಲ್ಲಿದೆ ....
ಒಂದು ಸಂಜೆ
ನನ್ನ ಮನೆಯಗಂಗಳದಲ್ಲಿ ಉಳಿದುಕೋ
ನನ್ನೂರಿನ ಬೀದಿಗಳಲ್ಲಿ
ತಮದ  ನೋವಿನರಿವು ಮಾಡಿಸುವೆ ........ !!!

1 comment:

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...