Wednesday 17 September 2014

ನಾ ರಾಧೆಯಾಗಬೇಕೆಂದರೆ ನೀ ಕೃಷ್ಣನಾಗಬೇಕು ಆದರೆ ಒಮ್ಮೆ ನನಗಾಗಿ ರಾಮನಂತ ಕೃಷ್ಣನಾಗಬಾರದೆ :))))))))

1 comment:

  1. ಸಾಧ್ಯತೆ ಇದೆ, ರಾಧೆಗೆ ಇನಿಯನನ್ನು ರೂಪಿಸಿಕೊಳ್ಳುವ ಕಲೆ ಒಲಿದು ಬಂದಿರುತ್ತದೆ.

    ReplyDelete

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...