ಕೆಲವೊಮ್ಮೆ ಹೀಗೂ ಅನಿಸುತ್ತದೆ ಗೆಳೆಯ...ಇಂತಹ ಒಂದು ಸಮಯದಲ್ಲಿ ನೀನು ನನ್ನ ಬಳಿ ಇರಬೇಕೆಂದು...ಕೆಲವೇ ಕ್ಷಣಗಳಾದರೂ ನನ್ನ ತಲೆ ನಿನ್ನ ಎದೆಯ ಮೇಲಾನಿಸಬೇಕೆಂದು ..ನಿನ್ನ ಬಾಹುಗಳು ನನ್ನ ಸುತ್ತುವರಿದಿರಬೇಕೆಂದು...ನಿನ್ನ ಕೈಗಳು ನನ್ನ ಬಿಚ್ಚ್ಚಿ ಬಿದ್ದ ಮುಡಿಯ ಸವರುತ್ತಿರಬೇಕೆಂದು...ನಿನ್ನ ಉಸಿರು ನನ್ನ ನೆತ್ತಿಯ ಸೋಕುತ್ತಿರಬೇಕೆಂದು ..ನಿರಾಳ ನಿಶಬ್ದದ ನಡುವೆ....ಹೇಳದೆಯೂ...ಕೇಳದೆಯೂ ಎಲ್ಲಾ ಮಾತು ಆಡಿದಂತೆ... ಅರಿತಂತೆ ಅನಿಸಿ...ಮನದ ಭಾರವೆಲ್ಲ ಇಳಿದು ಹೋದಂತೆನಿಸಿ...ಮತ್ತೀನು ಬೇಡ ಎಂಬಂತೆ...ಅನಂತದಲ್ಲಿ...ಅನಂತವಾಗಿ...
))))
Wednesday, 12 July 2017
Subscribe to:
Post Comments (Atom)
ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...
-
ಹೀಗೊಂದು ಅನಿಸಿಕೆ ದೊಡ್ಡ ದೊಡ್ಡ ಮಾತುಗಳು ನನಗೆ ಅರಿವಾಗೋದಿಲ್ಲ, ದೊಡ್ಡ ದೊಡ್ಡ ವಿಷಯಗಳು ಅರ್ಥ ಆಗೋದಿಲ್ಲ. ಆದರೆ ಯಾರಿಗಾದರು ನೋವಾದರೆ ನನಗೂ ನೋವಾಗುತ್ತದೆ. ನನ್ನಿಂದ...
-
ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...
-
ಈ ಮದುವೆ ಅನ್ನೋದು ಬಂಧುತ್ವಗಳ ಬೆಸೆಯೋ ಸಾಧನ , ಅದೇನು ಸಂಭ್ರಮ, ಸಡಗರ, ಕಲರವ, ನಗು, ಅಲ್ಲೆಲ್ಲೋ ಒಂದೆರಡು 'ಸಣ್ಣ ' ಮಾತುಗಳು, ಇನ್ನೆಲ್ಲೋ ಒಂದು ಜಗಳ, ಹೆಣ್ಣ...
No comments:
Post a Comment